
ಅಂಕಗಣಿತ
ಅಂಕಗಣಿತ
ಗಣಿತವನ್ನು 'ಕಬ್ಬಿಣದ ಕಡಲೆ' ಎಂದು ಭಾವಿಸಿ ಭೀತಿಯಿಂದ ಕಂಗಾಲಾಗಬೇಕಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವಂತೆ ಈ ಕೃತಿಯನ್ನು ರಚಿಸಲಾಗಿದೆ.
'ಶೀಘ್ರ ಸ್ವಯಂಕಲಿಕಾ ಕೈಪಿಡಿ' ಮಾಲೆಯಲ್ಲಿ ಪ್ರಕಟವಾಗಿರುವ 'ಬೀಜಗಣಿತ', 'ಅಂಕಗಣಿತ' ಮತ್ತು 'ರೇಖಾಗಣಿತ' - ಈ ಮೂರು ಕೈಪಿಡಿಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗುವಂತೆ ಸರಳವಾಗಿ ಬರೆಯಲಾಗಿದೆ. ಇವು ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ ಶಿಕ್ಷಕರಿಗೂ ಬೋಧನೆಯಲ್ಲಿ ಸಹಾಯಕವಾಗುವಂತಿವೆ.
ಇವನ್ನು ರಚಿಸಿರುವ ಶ್ರೀ ಟಿ. ಪಿ. ಲಿಂಗಪ್ಪ ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಅಂಕಗಣಿತ
ಗಣಿತವನ್ನು 'ಕಬ್ಬಿಣದ ಕಡಲೆ' ಎಂದು ಭಾವಿಸಿ ಭೀತಿಯಿಂದ ಕಂಗಾಲಾಗಬೇಕಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವಂತೆ ಈ ಕೃತಿಯನ್ನು ರಚಿಸಲಾಗಿದೆ.
'ಶೀಘ್ರ ಸ್ವಯಂಕಲಿಕಾ ಕೈಪಿಡಿ' ಮಾಲೆಯಲ್ಲಿ ಪ್ರಕಟವಾಗಿರುವ 'ಬೀಜಗಣಿತ', 'ಅಂಕಗಣಿತ' ಮತ್ತು 'ರೇಖಾಗಣಿತ' - ಈ ಮೂರು ಕೈಪಿಡಿಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗುವಂತೆ ಸರಳವಾಗಿ ಬರೆಯಲಾಗಿದೆ. ಇವು ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ ಶಿಕ್ಷಕರಿಗೂ ಬೋಧನೆಯಲ್ಲಿ ಸಹಾಯಕವಾಗುವಂತಿವೆ.
ಇವನ್ನು ರಚಿಸಿರುವ ಶ್ರೀ ಟಿ. ಪಿ. ಲಿಂಗಪ್ಪ ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
Original: $0.81
-70%$0.81
$0.24Description
ಅಂಕಗಣಿತ
ಗಣಿತವನ್ನು 'ಕಬ್ಬಿಣದ ಕಡಲೆ' ಎಂದು ಭಾವಿಸಿ ಭೀತಿಯಿಂದ ಕಂಗಾಲಾಗಬೇಕಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವಂತೆ ಈ ಕೃತಿಯನ್ನು ರಚಿಸಲಾಗಿದೆ.
'ಶೀಘ್ರ ಸ್ವಯಂಕಲಿಕಾ ಕೈಪಿಡಿ' ಮಾಲೆಯಲ್ಲಿ ಪ್ರಕಟವಾಗಿರುವ 'ಬೀಜಗಣಿತ', 'ಅಂಕಗಣಿತ' ಮತ್ತು 'ರೇಖಾಗಣಿತ' - ಈ ಮೂರು ಕೈಪಿಡಿಗಳನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗುವಂತೆ ಸರಳವಾಗಿ ಬರೆಯಲಾಗಿದೆ. ಇವು ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ ಶಿಕ್ಷಕರಿಗೂ ಬೋಧನೆಯಲ್ಲಿ ಸಹಾಯಕವಾಗುವಂತಿವೆ.
ಇವನ್ನು ರಚಿಸಿರುವ ಶ್ರೀ ಟಿ. ಪಿ. ಲಿಂಗಪ್ಪ ಶಿಕ್ಷಕರಾಗಿ, ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.










